Skip to content
saarathilive

saarathilive

Your brand our Voice

  • Home
  • Our Channel
  • Services
  • E-store
  • News
  • About

ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Posted on January 24, 2025January 24, 2025 By Saarathi Live 1 Comment on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ
Local News, News, Promotions
Spread the love

ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ
ಶ್ರೀ ಅಜಿತಕುಮಾರ ಅವರ ಪುಣ್ಯಸ್ಮರಣಾರ್ಥ ಹಾಗೂ ‘ಸೇವಾ ದಿನ’ ಅಂಗವಾಗಿ

ಭಾರತೀಯಂ-14

(ದೇಶಭಕ್ತಿ ಗೀತೆಗಳ ಹಿಂದೂಸ್ಥಾನಿ ಬಾಜಾನೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಂದ ನೃತ್ಯ)

14ನೇ ಅಜಿತಶ್ರೀ ಪುರಸ್ಕಾರ ಪ್ರದಾನ ಸಮಾರಂಭ

25 ಜನವರಿ 2025 ಶನಿವಾರ, ಸಂಜೆ 5.30 ಗಂಟೆಗೆ
ಸ್ಥಳ: ಕನಾಟಕ ಸಂಸ್ಕೃತಿ ಭವನ, ಬಿ.ಹೆಚ್. ರಸ್ತೆ, ಶಿವಮೊಗ್ಗ


ಅಜಿತಶ್ರೀ ಪುರಸ್ಕಾರ ಪ್ರದಾನಕ್ಕೆ ಆಯ್ಕೆಯಾದರು:

  1. ಡಾ. ಎನ್.ಎಲ್. ನಾಯಕ್: ವೈದ್ಯಕೀಯ ಹಾಗೂ ಯೋಗ ಸೇವೆ
  2. ಶ್ರೀ ರಾಜಶೇಖರ ಎ.ಎಸ್.:بسವರಾಜಿ, ಸಮಾಜ ಸೇವೆ
  3. ಶರಣು (ಡಿ.ಎಸ್.ಎಲ್. ಟ್ರಸ್ಟ್): ಸೇವಾ ಯೋಜನೆ, ಸಾಂತ್ವನ ಕೇಂದ್ರ

ಅಧ್ಯಕ್ಷತೆ:

  • ಶ್ರೀ ಎಸ್.ಎಸ್. ಚಕ್ರವರ್ತಿ (ಚಿತ್ರ): ಗಾಯಕ ಮತ್ತು ಸಮತತ್ತ್ವ ನಾಟ್ಯಾಲಯ (ರಿ.)
  • ಉದ್ಘಾಟನೆ: ನೃತ್ಯಗುರು ಸಹನಾ ಚೇತನ್ (ರಾಯಚೂರು, ಸಹಚೇತನ ನಾಟ್ಯಾಲಯ)

ಮುಖ್ಯ ಅತಿಥಿಗಳು:

ಶ್ರೀ ಶ್ರೀನಿವಾಸ್ ಎಸ್.ಆರ್.: ಸಾಮಾಜಿಕ ಕಾರ್ಯಕರ್ತ

ಶ್ರೀ ಅಶೋಕ ಕುಮಾರ್ ಭೂಮರಡ್ಡಿ: ಹೆಮ್ಮೆಯ ಪೌರಕಾರ್ಮಿಕ ಮುಖಂಡ

ಎಲ್ಲರಿಗೂ ಆತ್ಮೀಯವಾದ ಆಮಂತ್ರಣ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂಬ ವಿನಂತಿ

Post navigation

❮ Previous Post: JOB VACANCY IN SHIMOGA
Next Post: Republic Day- Poorna Swaraj ❯

You may also like

Local News
ಭದ್ರಾವತಿಯ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ
March 1, 2025
Local News
ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಪ್ರಮುಖರೊಂದಿಗೆ ಮಾತುಕತೆ
March 1, 2025
Local News
“ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ”
February 4, 2025
Local News
ಅದ್ಭುತ ಸಂಘಟಕ ‘ಮರೆಯಲಾಗದ ಮೇಷ್ಟ್ರು’ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಸವಿನೆನಪು
May 16, 2025

One thought on “ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ”

  1. Chethan S. says:
    January 25, 2025 at 7:33 am

    Supper

    Reply

Leave a Reply Cancel reply

Your email address will not be published. Required fields are marked *

Recent Posts

  • ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು
  • ಅದ್ಭುತ ಸಂಘಟಕ ‘ಮರೆಯಲಾಗದ ಮೇಷ್ಟ್ರು’ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಸವಿನೆನಪು
  • 17ರ ಶನಿವಾರ ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣ ಗ್ರಂಥ ‘ಕೃಷ್ಣಸ್ಮೃತಿ ಬಿಡುಗಡೆ
  • ಶಿವಮೊಗ್ಗದ ಕು. ಬಿ.ಎಂ. ಮೇಘನಾ ಐಎಎಸ್ ಪರೀಕ್ಷೆಯಲ್ಲಿ 421 ರ್‍ಯಾಂಕ್  ಗಳಿಸಿ ತೇರ್ಗಡೆ.
  • ಕವಿ ಕಂಡ ಯುಗಾದಿ-2025 ಕವನ ಸಂಕಲನ ಬಿಡುಗಡೆ:ಸಾಹಿತ್ಯದ ಮೂಲಕ ಸಂಸ್ಕೃತಿ ಮಹತ್ವ ಸಾರಬೇಕು: ಎಸ್.ಎನ್. ಚನ್ನಬಸಪ್ಪ(ಚೆನ್ನಿ)

Recent Comments

  1. Chethan S. on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Archives

  • May 2025
  • April 2025
  • March 2025
  • February 2025
  • January 2025

Categories

  • International news
  • Local News
  • National News
  • News
  • Promotions
  • Home
  • Our Channel
  • Services
  • E-store
  • News
  • About

Copyright © 2025 saarathilive.

Theme: Oceanly News by ScriptsTown

Go to mobile version