Skip to content
saarathilive

saarathilive

Your brand our Voice

  • Home
  • Our Channel
  • Services
  • E-store
  • News
  • About

ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Posted on January 24, 2025January 24, 2025 By Saarathi Live 1 Comment on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ
Local News, News, Promotions
Spread the love

ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ
ಶ್ರೀ ಅಜಿತಕುಮಾರ ಅವರ ಪುಣ್ಯಸ್ಮರಣಾರ್ಥ ಹಾಗೂ ‘ಸೇವಾ ದಿನ’ ಅಂಗವಾಗಿ

ಭಾರತೀಯಂ-14

(ದೇಶಭಕ್ತಿ ಗೀತೆಗಳ ಹಿಂದೂಸ್ಥಾನಿ ಬಾಜಾನೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಂದ ನೃತ್ಯ)

14ನೇ ಅಜಿತಶ್ರೀ ಪುರಸ್ಕಾರ ಪ್ರದಾನ ಸಮಾರಂಭ

25 ಜನವರಿ 2025 ಶನಿವಾರ, ಸಂಜೆ 5.30 ಗಂಟೆಗೆ
ಸ್ಥಳ: ಕನಾಟಕ ಸಂಸ್ಕೃತಿ ಭವನ, ಬಿ.ಹೆಚ್. ರಸ್ತೆ, ಶಿವಮೊಗ್ಗ


ಅಜಿತಶ್ರೀ ಪುರಸ್ಕಾರ ಪ್ರದಾನಕ್ಕೆ ಆಯ್ಕೆಯಾದರು:

  1. ಡಾ. ಎನ್.ಎಲ್. ನಾಯಕ್: ವೈದ್ಯಕೀಯ ಹಾಗೂ ಯೋಗ ಸೇವೆ
  2. ಶ್ರೀ ರಾಜಶೇಖರ ಎ.ಎಸ್.:بسವರಾಜಿ, ಸಮಾಜ ಸೇವೆ
  3. ಶರಣು (ಡಿ.ಎಸ್.ಎಲ್. ಟ್ರಸ್ಟ್): ಸೇವಾ ಯೋಜನೆ, ಸಾಂತ್ವನ ಕೇಂದ್ರ

ಅಧ್ಯಕ್ಷತೆ:

  • ಶ್ರೀ ಎಸ್.ಎಸ್. ಚಕ್ರವರ್ತಿ (ಚಿತ್ರ): ಗಾಯಕ ಮತ್ತು ಸಮತತ್ತ್ವ ನಾಟ್ಯಾಲಯ (ರಿ.)
  • ಉದ್ಘಾಟನೆ: ನೃತ್ಯಗುರು ಸಹನಾ ಚೇತನ್ (ರಾಯಚೂರು, ಸಹಚೇತನ ನಾಟ್ಯಾಲಯ)

ಮುಖ್ಯ ಅತಿಥಿಗಳು:

ಶ್ರೀ ಶ್ರೀನಿವಾಸ್ ಎಸ್.ಆರ್.: ಸಾಮಾಜಿಕ ಕಾರ್ಯಕರ್ತ

ಶ್ರೀ ಅಶೋಕ ಕುಮಾರ್ ಭೂಮರಡ್ಡಿ: ಹೆಮ್ಮೆಯ ಪೌರಕಾರ್ಮಿಕ ಮುಖಂಡ

ಎಲ್ಲರಿಗೂ ಆತ್ಮೀಯವಾದ ಆಮಂತ್ರಣ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂಬ ವಿನಂತಿ

Post navigation

❮ Previous Post: JOB VACANCY IN SHIMOGA
Next Post: Republic Day- Poorna Swaraj ❯

You may also like

Local News
ಶಿವಮೊಗ್ಗದ ಕು. ಬಿ.ಎಂ. ಮೇಘನಾ ಐಎಎಸ್ ಪರೀಕ್ಷೆಯಲ್ಲಿ 421 ರ್‍ಯಾಂಕ್  ಗಳಿಸಿ ತೇರ್ಗಡೆ.
April 22, 2025
Local News
ಬದುಕ ಬವಣೆಗಿದು ನಿತ್ಯದ ಉಡಿ… “ಚೋಮನ ದುಡಿ” – ನಾಟಕ”
March 17, 2025
Local News
H-1B ವೀಸಾದ ಪ್ರಭಾವ ಅಮೇರಿಕಾದ ಭಾರತೀಯರ ಮೇಲೆ
January 29, 2025
Local News
ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಪ್ರಮುಖರೊಂದಿಗೆ ಮಾತುಕತೆ
March 1, 2025

One thought on “ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ”

  1. Chethan S. says:
    January 25, 2025 at 7:33 am

    Supper

    Reply

Leave a Reply Cancel reply

Your email address will not be published. Required fields are marked *

Recent Posts

  • ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು
  • ಅದ್ಭುತ ಸಂಘಟಕ ‘ಮರೆಯಲಾಗದ ಮೇಷ್ಟ್ರು’ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಸವಿನೆನಪು
  • 17ರ ಶನಿವಾರ ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣ ಗ್ರಂಥ ‘ಕೃಷ್ಣಸ್ಮೃತಿ ಬಿಡುಗಡೆ
  • ಶಿವಮೊಗ್ಗದ ಕು. ಬಿ.ಎಂ. ಮೇಘನಾ ಐಎಎಸ್ ಪರೀಕ್ಷೆಯಲ್ಲಿ 421 ರ್‍ಯಾಂಕ್  ಗಳಿಸಿ ತೇರ್ಗಡೆ.
  • ಕವಿ ಕಂಡ ಯುಗಾದಿ-2025 ಕವನ ಸಂಕಲನ ಬಿಡುಗಡೆ:ಸಾಹಿತ್ಯದ ಮೂಲಕ ಸಂಸ್ಕೃತಿ ಮಹತ್ವ ಸಾರಬೇಕು: ಎಸ್.ಎನ್. ಚನ್ನಬಸಪ್ಪ(ಚೆನ್ನಿ)

Recent Comments

  1. Chethan S. on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Archives

  • May 2025
  • April 2025
  • March 2025
  • February 2025
  • January 2025

Categories

  • International news
  • Local News
  • National News
  • News
  • Promotions
  • Home
  • Our Channel
  • Services
  • E-store
  • News
  • About

Copyright © 2025 saarathilive.

Theme: Oceanly News by ScriptsTown

Go to mobile version